ಆಧುನಿಕ ಕನ್ನಡ ಕವಿಗಳ ಹೆಸರುಗಳು
ಭಾರತದಲ್ಲಿ ಹಲವು ಮಹಾನ್ ಕವಿಗಳು ತಮ್ಮದೇ ಆದ ಕೊಡುಗೆಯನ್ನು ನೀಡಿದ್ದಾರೆ ನಮ್ಮ ಸಂಸ್ಕೃತಿಯನ್ನು ಎತ್ತಿ ಹಿಡಿದು ಹಳೆ ಕಾಲದಲ್ಲಿ ಜೀವನಶೈಲಿ ಹೇಗಿತ್ತು ಎಂಬುದನ್ನು ತಿಳಿದುಕೊಳ್ಳಲು ಈ ಎಲ್ಲಾ ಕೃತಿಗಳು ಸಹಕಾರಿಯಾಗಿವೆ ಅದೇ ರೀತಿ ನಮ್ಮ ಕನ್ನಡದಲ್ಲಿ ಹಲವು ಕವಿಗಳು ತಮ್ಮದೇ ಆದ ಸಾಹಿತ್ಯ ಹಾಗೂ ಕೃತಿಗಳನ್ನು ರಚಿಸಿ ಕೊಡುಗೆಗಳನ್ನು ನೀಡಿದ್ದಾರೆ ಅವುಗಳಲ್ಲಿ ಪ್ರಮುಖ ಕವಿಗಳ ಹೆಸರನ್ನು ಈ ಕೆಳಗೆ ತಿಳಿಸಲಾಗಿದೆ.
ಕುವೆಂಪು
ಕನ್ನಡದಲ್ಲಿ ಮೊದಲ ಬಾರಿಗೆ ಜ್ಞಾನಪೀಠ ಪಡೆದುಕೊಂಡ ಕವಿ ಕುವೆಂಪು ಜಗತ್ಪ್ರಸಿದ್ಧರು ತಮ್ಮದೇ ಕೊಡುಗೆಯನ್ನ ನಮ್ಮ ಕನ್ನಡ ಸಂಸ್ಕೃತಿಗೆ ನೀಡಿದ್ದಾರೆ ಚಿಕ್ಕಮಂಗಳೂರಿನಲ್ಲಿ ಜನಿಸಿದ ಇವರು ಎಂ.ಎ ಪದವಿಯನ್ನು ಪಡೆದುಕೊಂಡಿದ್ದಾರೆ ಕಾಲೇಜಿನಲ್ಲಿ ಉಪಾಧ್ಯಾಯರಾಗಿ ಪ್ರಾಂಶುಪಾಲರಾಗಿ ಸಹ ಕಾರ್ಯನಿರ್ವಹಿಸಿದ್ದಾರೆ ಬಹಳ ಹೆಸರುವಾಸಿಯಾದ ಕವಿ ಕುವೆಂಪು ಹಲವಾರು ಕಾವ್ಯ ಕವನ ಸಂಕಲನಗಳನ್ನು ರಚಿಸಿದ್ದಾರೆ ನಮ್ಮ ಕರ್ನಾಟಕದ ನಾಡಗೀತೆಯನ್ನು ರಚಿಸಿದ ಕೀರ್ತಿ ಸಹ ಇವರಿಗೆ ಸಲ್ಲುತ್ತದೆ ತಮ್ಮದೇ ಆದ ಕೊಡುಗೆ ಕನ್ನಡ ಸಾಹಿತ್ಯಕ್ಕೆ ನೀಡಿದ್ದಾರೆ. ಬಹಳ ಸುಲಭವಾಗಿ ರಾಮಾಯಣ ಓದಲು ಬಹಳ ಸಹಕಾರಿಯಾಗಿದೆ.
ದರಾ ಬೇಂದ್ರೆ
ಕನ್ನಡದ ಮಹಾನ್ ಕವಿಗಳಲ್ಲಿ ಗೌರವ ಕೂಡ ಒಬ್ಬರು ತಾವು ಬರೆದ ನಾಕುತಂತಿ ಎಂಬ ಸಾಹಿತ್ಯಕ್ಕೆ ಜ್ಞಾನಪೀಠ ಪ್ರಶಸ್ತಿಯನ್ನ ಎರಡನೇ ಬಾರಿ ಕರ್ನಾಟಕಕ್ಕೆ ನೀಡಿದರು, ಇವರು ಹಲವಾರು ನಾಟಕ ಸಂಗೀತ ಕಾವ್ಯಗಳನ್ನು ಸಹ ರಚಿಸಿದ್ದಾರೆ ಕನ್ನಡ ಸಾಹಿತ್ಯ ಬಹಳ ವಿಶೇಷವಾದರೂ ಹಾಗೂ ಸಂಪನ್ ಭರಿತವಾದದ್ದು ಎಂಬುದನ್ನು ತಮ್ಮ ಕವಿತೆಗಳ ಮೂಲಕ ಜನರಿಗೆ ಸಾಮಾನ್ಯ ಭಾಷೆಯಲ್ಲಿ ತಿಳಿಸಿದ್ದರೆ ಈ ಕಾರಣಕ್ಕಾಗಿ ಇವರು ಬಹಳ ವಿಶೇಷ ಸ್ಥಾನದಲ್ಲಿ ನಿಂತಿದ್ದಾರೆ ಇವರ ಮನೆಯಲ್ಲಿ ಬಹಳ ಬಡತನವಿತ್ತು ಆದರೂ ಸಹ ಬಿಡದೆ ಸಾಹಿತ್ಯಗಳನ್ನ ರಚಿಸುವುದರ ಮೂಲಕ ವಿಶೇಷ ಸ್ಥಾನಮಾನವನ್ನ ರವಿ ಬೇಂದ್ರೆ ಪಡೆದಿದ್ದಾರೆ.
ಶಿವರಾಮ ಕಾರಂತ
ಕನ್ನಡ ಸಂಸ್ಕೃತಿಗೆ ವಿಶೇಷ ಕೊಡುಗೆ ನೀಡಿದವರು ನಮ್ಮ ಕೊರಂಟೈನ್ ಹಲವಾರು ನಾಟಕಗಳನ್ನು ಉದ್ಧಾರಕ್ಕಾಗಿ ಸಾಮಾಜಿಕ ಹೋರಾಟಗಾರರಾಗಿ ಗುರುತಿಸಿಕೊಂಡಿದ್ದಾರೆ ಇವರಿಗೆ ಸಿನಿಮಾದಲ್ಲೂ ಸಹ ವಿಶೇಷ ಆಸಕ್ತಿ ಇತ್ತು ಹಾಗಾಗಿ ಹಲವಾರು ಸಿನಿಮಾಗಳಲ್ಲೂ ಸಹ ನಟಿಸಿ ಜನರ ಮೆಚ್ಚುಗೆಯನ್ನು ಪಡೆದಿದ್ದರು 20ನೇ ಶತಮಾನದಲ್ಲಿ ನೆಲೆಸಿದ್ದ ಅಗ್ರಗಣ್ಯ ಕವಿಗಳಲ್ಲಿ ಇವರು ಒಬ್ಬರು, ಮೂಲತಹ ಶಿವಮೊಗ್ಗ ಜಿಲ್ಲೆಯವರಾದ ಇವರು ತಮ್ಮನ್ನ ತಾವು ಕಲೆಯಲ್ಲಿ ತೊಡಗಿಸಿಕೊಂಡು ಹಲವು ಕಾವ್ಯ ಕಥೆ ನಾಟಕಗಳನ್ನ ರಚಿಸಿ ತಾವು ಕೂಡ ಹಲವು ನಾಟಕಗಳನ್ನು ನಿರ್ದೇಶಿಸಿದ್ದಾರೆ ಕೆಲವು ಸಿನಿಮಾಗಳಲ್ಲೂ ಸಹ ಕಾಣಿಸಿಕೊಂಡ ಇವರು ಬಹಳ ವಿಶೇಷ ಜ್ಞಾನ ಪಡೆದಿದ್ದರು ಈ ಕಾರಣಕ್ಕಾಗಿಯೇ ಅಂದಿನ ಕಾಲದ ಜನರು ಇವರನ್ನ ಅನೇಕ ಪ್ರಶಸ್ತಿ ನೀಡಿ ಗೌರವಿಸಿದ್ದರು.
ಗಿರೀಶ್ ಕಾರ್ನಾಡ್
ಜನರ ಮನಸ್ಸನ್ನು ಗೆದ್ದಿದ್ದರು ಕೆಲವು ಸಿನಿಮಾಗಳಲ್ಲೂ ಸಹ ನಟಿಸಿ ಬಹಳ ಹೆಸರುವಾಸಿಯನ್ನ ಪಡೆದಿದ್ದರೂ ತಾವು ಒಬ್ಬ ಮೂಲತಃ ಕವಿಯಾಗಿರುವ ಕಾರಣದಿಂದ ಹಲವು ಕವನ ಕವಿತೆಗಳನ್ನ ರಚಿಸುತ್ತಿದ್ದರು ಈ ಕಾರಣಕ್ಕಾಗಿ ಇವರಿಗೆ ನಮ್ಮ ಭಾರತದ ಉತ್ತರ ಅಂತ ಪ್ರಶಸ್ತಿಯಾದ ಜ್ಞಾನಪೀಠ ಪ್ರಶಸ್ತಿಯನ್ನು ನೀಡಿ ಗೌರವಿಸಲಾಗಿದೆ.
ಡಿ ವಿ ಗುಂಡಪ್ಪ
ಡಿವಿಜಿ ಎಂದೇ ಕರ್ನಾಟಕದಲ್ಲಿ ತುಂಬಾ ಹೆಸರುವಾಸಿಯಾಗಿದ್ದ ಕವಿ ನಮ್ಮ ಗುಂಡಪ್ಪನವರು ಮೂಲತಹ ಇವರು ಉತ್ತರ ಕರ್ನಾಟಕದವರು ಆದರೆ ಬೆಂಗಳೂರಿನಲ್ಲಿ ತಮ್ಮ ಕೊನೆಯ ದಿನಗಳನ್ನು ಕಳೆದರೂ ವಿಶೇಷವಾದ ಕಾವ್ಯಗಳನ್ನ ರಚಿಸುವುದರ ಮೂಲಕ ಜನರ ಮನಸ್ಸನ್ನು ಗೆದ್ದಿದ್ದರು ಬಹಳ ಹಳೆಗನ್ನಡ ಕೃತಿಗಳನ್ನ ಕನ್ನಡದಲ್ಲಿ ಭಾಷಾಂತರಿಸಿ ಜನರ ಮನಸ್ಸನ್ನು ಗೆದ್ದಿದ್ದ ಕವಿ ಇವರಾಗಿದ್ದು ಬಹಳಷ್ಟು ನಾಟಕ ಕವಿತೆ ಸಾಹಿತ್ಯಗಳನ್ನು ಸಹ ರಚಿಸಿದ್ದಾರೆ ಹಿಂದಿನ ಕಾಲದ ಸಿನಿಮಾಗಳಿಗೆ ಸಾಂಗುಗಳನ್ನು ಸಹ ಬಳಸಲಾಗಿದ್ದು ಅತಿ ಹೆಚ್ಚು ಸಂದೇಶ ಹೊಂದಿದ ಕವಿತೆಗಳನ್ನ ಇವರು ಬರೆದು ಹೆಸರುವಾಸಿಯಾಗಿದ್ದರು ಜನಸಾಮಾನ್ಯರಿಗೆ ಅರ್ಥವಾಗುವಂತಹ ಸಾಮಾನ್ಯ ಕನ್ನಡದಲ್ಲಿ ಜನರಿಗೆ ತುಂಬಾ ಅಚ್ಚುಮೆಚ್ಚಾಗಿದ್ದರು.
ಗೋವಿಂದ ಪೈ
ಹಾಗೂ ಕವನಗಳನ್ನ ರಚಿಸುತ್ತಿದ್ದರು ಈ ಕಾರಣಕ್ಕಾಗಿ ಬಹಳ ಆಶೀರ್ವಾದ ಪಡೆದ ಕವಿ ಎಂದೇ ಗುರುತಿಸಿಕೊಂಡಿದ್ದರು. ಚಿಕ್ಕಂದಿನಲ್ಲಿ ಸರಿಯಾದ ಶಿಕ್ಷಣ ದೊರಕತೆ ಇದ್ದ ಕಾರಣಕ್ಕಾಗಿ ಬೆಂಗಳೂರಿಗೆ ಸ್ಥಳಾಂತರಗೊಂಡು ತಮ್ಮ ಬಿಎ ಹಾಗೂ ಎಂಎ ಪದವಿಯನ್ನು ಪಡೆದುಕೊಂಡು ತನ್ನದೇ ಆದ ರೀತಿಯಲ್ಲಿ ಜನರಿಗೆ ಆಗುತ್ತಿದ್ದ ಶೋಷಣೆಯನ್ನು ನಿಲ್ಲಿಸಲು ಬಹಳಷ್ಟು ಕೊಡುಗೆಯನ್ನು ನೀಡಿದ್ದಾರೆ ಈ ಕಾರಣಕ್ಕಾಗಿ ನಮ್ಮ ಕನ್ನಡ ಸಾಹಿತ್ಯದಲ್ಲಿ ಗೋವಿಂದ ಪೈ ಅವರಿಗೆ ವಿಶೇಷ ಸ್ಥಾನ ನೀಡಿ ಗೌರವಿಸಲಾಗುತ್ತದೆ.
ಬಸವಣ್ಣ
ಕ್ರಿಸ್ತಶಕ 11ನೇ ಶತಮಾನದಲ್ಲಿ ನಿಜ್ಜಳನ ಆಸ್ಥಾನದಲ್ಲಿ ನೆಲೆಸಿದ್ದ ಬಸವಣ್ಣನವರು ಸಮಾಜಕ್ಕೆ ಬಹಳ ಕೊಡಗೆಯನ್ನ ನೀಡಿದ್ದಾರೆ ತಾವು ಬರೆದ ವಚನಗಳ ಮೂಲಕ ಜನರ ಸಮಸ್ಯೆಗಳನ್ನ ತೊಡೆದು ಹಾಕಲು ತುಂಬಾ ಪ್ರಯತ್ನಪಟ್ಟರು ಆದರೆ ಅಂದಿನ ಕಾಲದಲ್ಲಿ ಇದ್ದ ಕೆಲವು ಕೆಟ್ಟ ಜನಗಳು ಇವರು ಮಾಡುತ್ತಿದ್ದ ಪ್ರಯತ್ನಕ್ಕೆ ತುಂಬಾ ತೊಂದರೆ ನೀಡುತ್ತಿದ್ದರು ಜನರ ವಿರೋಧದ ನಡುವೆಯೂ ಜನರ ಕಲ್ಯಾಣಕ್ಕಾಗಿ ಹಲವು ಊರುಗಳನ್ನು ಸುತ್ತಿ ಜನರ ಮನಸ್ಸನ್ನ ಗೆದ್ದಿದ್ದರು ನಮ್ಮ ಬಸವಣ್ಣ ತಮ್ಮ ದಾಸ ಸಾಹಿತ್ಯದ ಮೂಲಕ ಕೇವಲ ವಚನಗಳನ್ನ ರಚಿಸುತ್ತಿದ್ದರು ಈ ಕಾರಣಕ್ಕಾಗಿ ಜನರಿಗೆ ಇವರು ತುಂಬಾ ಚಿರಪರಿಚರಿತರಾಗಿದ್ದರು ಅಂದಿನ ಕಾಲದಲ್ಲಿ ಬಹಳಷ್ಟು ಸಮಾಜದಲ್ಲಿ ರೂಡಿಯಲ್ಲಿತ್ತು ಅವುಗಳನ್ನ ತೆಗೆದುಹಾಕುವ ನಿಟ್ಟಿನಲ್ಲಿ ತಮ್ಮದೇ ಆದ ಕೊಡುಗೆಯನ್ನ ಬಸವಣ್ಣ ನೀಡಿದ್ದಾರೆ.
ಅಕ್ಕಮಹಾದೇವಿ
ಬಸವಣ್ಣನವರ ಸರಿ ಸಮಾನ ಯಾದ ಅಕ್ಕಮಹಾದೇವಿಯವರು ಬಸವಣ್ಣನವರ ಮಾರ್ಗದರ್ಶನದಲ್ಲಿ ಜನರ ಉದ್ದ ಇರಕ್ಕಾಗಿ ತಮ್ಮದೇ ಆದ ಕೊಡಗಿಯನ್ನ ನೀಡಿದ್ದಾರೆ ಇವರ ಚೆನ್ನಮಲ್ಲಿಕಾರ್ಜುನ ಎಂಬುದು ಅಂಕಿತನಾಮವಾಗಿದ್ದು ತಾವು ಬರೆದ ಎಲ್ಲ ಸಾಹಿತ್ಯದಲ್ಲೂ ಚೆನ್ನ ಮಲ್ಲಿಕಾರ್ಜುನ ಎಂಬ ಪದವನ್ನು ಬಳಸುತ್ತಿದ್ದರು ಶಿವನ ಭಕ್ತಿಯದ ಈಕೆ ಬಸವಣ್ಣನವರು ಪ್ರಾರಂಭಿಸಿದ ಲಿಂಗಾಯಿತ ಧರ್ಮವನ್ನು ಪಾಲಿಸುತ್ತಿದ್ದರು ಮೂಲತಹ ಶಿವಮೊಗ್ಗದವರಾದ ಈಕೆ ಚಿಕ್ಕವಯಸ್ಸಿನಲ್ಲೇ ಆಸೆಯನ್ನ ಬಿಟ್ಟು ಜನರ ಉದ್ಧಾರಕ್ಕಾಗಿ ಊರುಗಳನ್ನ ಸುತ್ತಿ ತಮಗೆ ತಿಳಿದ ವಿಷಯಗಳನ್ನ ಜನರಿಗೆ ಹಂಚುತ್ತಿದ್ದರು ಹಾಗೂ ಸಮಾಜದಲ್ಲಿದ್ದ ಕೆಟ್ಟ ಪದ್ಧತಿಗಳನ್ನು ದೂರ ಮಾಡಬೇಕೆಂಬ ಮಹಾದಾಸೆ ಹೊಂದಿದ್ದ ಅಕ್ಕಮಹಾದೇವಿಯವರು ಕರ್ನಾಟಕದ ಮೊಟ್ಟಮೊದಲ ಕವಿಯತ್ರಿಯಾಗಿ ಗುರುತಿಸಿಕೊಂಡಿದ್ದರು ಅಂದಿನ ಕಾಲದಲ್ಲಿ ಗಂಡಸರಿಗೆ ವಿಶೇಷ ಸ್ಥಾನಮಾನ ಸ್ಥಾನಮಾನಗಳಿಂದವು ಆದರೆ ಹೆಣ್ಣು ಮಕ್ಕಳಿಗೆ ಆ ರೀತಿಯ ಸ್ವಾತಂತ್ರ್ಯ ಇರಲಿಲ್ಲ ಜನರ ವಿರೋಧದ ನಡುವೆಯೂ ಅಕ್ಕಮಹಾದೇವಿಯವರು ಬಸವಣ್ಣನವರು ಹಾಕಿಕೊಟ್ಟ ಮಾರ್ಗದರ್ಶನದಲ್ಲಿ ಸಮಾಜದ ಉದ್ದಾರಕ್ಕಾಗಿ ತಮ್ಮದೇ ಆದ ರೀತಿಯಲ್ಲಿ ಶ್ರಮಿಸಿದ್ದಾರೆ ಮೊದಲು ಜನರು ತುಂಬಾ ವಿರೋಧ ವ್ಯಕ್ತಪಡಿಸುತ್ತಿದ್ದರು.